ಜೂಜಾಟ ದಾಳಿ : ೪ ಜನರ ಬಂದನ: ರೂ. ೧,೦೦೦/- ವಶ :

ದಿನಾಂಕ: ೨೨-೦೧-೨೦೧೨ ರಂದು ೧೭೩೦ ಗಂಟೆ ಸಮಯದಲ್ಲಿ  ವೇಮಗಲ್ ಪೊಲೀಸ್ ಠಾಣೆಯ ಪಿಎಸ್‌ಐ ರವರಿಗೆ ಬಂದ ಖಚಿತ ವರ್ತಮಾನದ  ಮೇರೆಗೆ  ತಮ್ಮ ಸಿಬ್ಬಂದಿಯವರೊಂದಿಗೆ ಕೋಲಾರ ತಾಲೂಕು ತಲಗುಂದ ಗ್ರಾಮದ ಸಮೀಪ  ಹಣವನ್ನು ಪಣವಾಗಿಟ್ಟು ಅಂದರ್ – ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿ ಶ್ರೀನಿವಾಸ ಮತ್ತು ಇತರೆ ೩ ಜನರನ್ನು ಬಂದಿಸಿ  ಪಣವಾಗಿಟ್ಟಿದ್ದ ರೂ. ೧,೦೦೦/-  ಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ಬಂದಿತರ ವಿವರಗಳು :

  • ಶ್ರೀನಿವಾಸ ಬಿನ್ ರಾಮಣ್ಣ, ತಲಗುಂದ ಗ್ರಾಮ, ಕೋಲಾರ ತಾಲೂಕು.
  • ಸುಬ್ರಮಣಿ ಬಿನ್ ನರಸಿಂಹಯ್ಯ, ತಲಗುಂದ ಗ್ರಾಮ, ಕೋಲಾರ ತಾಲೂಕು.
  • ಚಿರಂಜೀವಿ ಬಿನ್ ಕಾಳಪ್ಪ, ತಲಗುಂದ ಗ್ರಾಮ, ಕೋಲಾರ ತಾಲೂಕು.
  • ವಿನೋದ್ ಬಿನ್ ತಿಮ್ಮರಾಯಪ್ಪ, ತಲಗುಂದ ಗ್ರಾಮ, ಕೋಲಾರ ತಾಲೂಕು.

ಈ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s